ಸರ್ ಯಾವ ಪುರುಷರ್ತ್ತಕ್ಕಾಗಿ ಕವನ ಬರಿದಿರಿ ಅವಳೇ ದೇವತೆಯೆ ಆಕೆಯಿಂದ ಸಮಾಜಕ್ಕೆ ಏನು ಕೋಡಿಗೆ ಇದೆ ಹೇಳಿ ಅವಳು ಒಬ್ಬ ಹಿಂದೂ ವಿರೋದಿ ಸಾಢಿಸ್ಟು
On 9 Sep 2017 4:42 p.m., "Gayathri V" <gvpmys...@gmail.com> wrote: > ಕವನ ಮನ ಮಿಡಿಯುವಂತಿದೆ,ಅರ್ಥ ಪೂರ್ಣ ವಾಗಿದೆ. > On Sep 9, 2017 4:28 PM, "SURESH JAKATI" <jakatisur...@gmail.com> wrote: > >> ಬಲಿ(ಗೌರಿ ಲಂಕೇಶರ ಹತ್ಯೆ) ಖಂಡಿಸಿ. >> --by ಸುರೇಶ ಜಕಾತಿ.ಜಮಖಂಡಿ >> >> ಓ ಸದ್ಗುರುವೇ >> ನೀನು ಹೇಳಿದ್ದು ಪುಣ್ಯಕೋಟಿಯ ಹಾಡು >> ಪಾಪಿಗಳ ಪ್ರಾಯಶ್ಚಿತ್ತ >> ಭಂಡರು,ಪುಂಡರು,ಪ್ರಚಂಡರು >> ಬೈರಾಗಿಗಳಾಗುವ ಮಾತು. >> ಬೌಧ್ದಿಕ ವಿವೇಚನಾರಹಿತ >> ಭಂಡರು,ಸೋಗಲಾಡಿಗಳಿಗೆ >> ಕಿವಿ ಹಿಂಡುವರಾರು? >> >> ಓ ಸದ್ಗುರುವೇ >> ನೀನು ಕಲಿಸಿದ್ದು ಮೌನ,ಧ್ಯಾನ >> ,ಪ್ರಾರ್ಥನೆಯಂತಹ ಚಿಂತನೆ >> ಜಗದ ಜನರ ಕೊಲ್ಲುವ ಪರಿಪಾಠ >> ಹನುಮನ ಬಾಲದಂತೆ ಬಳೆಯುತ್ತಿದೆ >> ಸಮುದಾಯದಲ್ಲಿ! >> ಎದೆಹಾಲು ನೀಡಿದ ತಾಯಿಯೇ >> ಕತ್ತು ಹಿಸುಕಿ ಕೊಂದು ಸಾಯಿಸುವಂತೆ. >> ಕಾರ್ಕೋಟಕ ವಿಷ ಸರ್ಪಕ್ಕೂ >> ಕರುಣೆ,ಅಂತಃಕರಣ ಇದೆ. >> ಒಣ ಮಾತು ಹೇಳುವ ಮನಜರಲ್ಲಿ >> ಮಮಕಾರದ ಮಾತು ಇನ್ನೆಲ್ಲಿ? >> >> ಓ ಸದ್ಗುರುವೇ >> ಮಾರುಕಟ್ಟೆಯಲ್ಲಿ ಈಗ ಸಾಲು >> ಸಾಲಾದ ಕೊಲೆಗಳು >> ಕೊಂಡು ಕೊಳ್ಳುವವರೆಲ್ಲರು ಬಕಾಸುರರು >> ಸಮಾಜ ತಿದ್ದುವ ಸೋಗಲಾಡಿಗಳು >> ಮಂಚದ ಮೇಲೆ ಮಲಗಿದ್ದಾರೆ >> ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ >> ನೇತುಹಾಕಿದ್ದಾರೆ ಅದಕ್ಕೆ >> ಬಹಳ ಬೆಲೆ ಕಡಿಮೆ. >> ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು >> ತುಂಬಾ ಬೆಲೆಯುಳ್ಳ >> ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ. >> ಯಾವುದನ್ನು ಖರೀದಿಸಲಿ. >> >> ಓ ಸದ್ಗುರುವೇ >> ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ >> ಹಸಿದ ಹೆಬ್ಬುಲಿಯೊಂದು >> ಹುಸಿಯಾಗಿ ನುಡಿಯದ ತಾಯಿ ಹೃದಯದ >> ಗೋವಿನ ಹಾಡು. >> ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು >> ಹೊಂಚು ಹಾಕಿ ತಿನ್ನದೆಯೇ >> ಹಸಿವೆಯಿಂದ ಬಳಲುತ್ತಿತ್ತು. >> 'ಸತ್ಯಂ ವದ ದರ್ಮಂ ಚರ'ಎಂದು >> ಹಸಿದ ಹುಲಿ ಹಾರಿ ನೆಗೆಯಿತು. >> ಆದರೆ >> ಇಂದೇಕೆ ಬಲಯಾದಳು ಆ ಗೌರಿ.? >> >> ಓ ಸದ್ಗುರುವೇ >> ಹುಟ್ಟು ಆಕಸ್ಮಿಕ ಸಾವು ಸಹಜ >> ಇದು ನೀನು ಕಲಿಸಿದ ದಿವ್ಯಪಾಠ >> ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ. >> ಹೋದವರೆಲ್ಲರೂ >> ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ >> ಮರುಳು ಸಾಮ್ರಾಟರು. >> ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ >> ಬದುಕಿದ್ದವಳು ನಮ್ಮ ಗೌರಿ >> ಹೇಳು ಗುರುವೇ >> ಗಜಮುಖನೇ ಬಲಿತೆಗೆದುಕೊಂಡನೇ? >> >> ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ >> ಧ್ಯೇಯ ಮಹಾವಾಕ್ಯ >> ನೆನಪಾಗುತ್ತಿದೆ ಇಂದು ನನಗೆ >> ಓ ಸದ್ಗುರುವೇ >> ಇಂದೇ ದೀಕ್ಷೆ ನೀಡು ನನಗೆ , >> ಪಾತಕಿಗಳನ್ನು ಕೊಲ್ಲಲೇ? >> ವೈಚಾರಿಕ ಕ್ರಾಂತಿ ಎಬ್ಬಿಸಲೇ? >> ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ? >> ಹೇಳು ಓ ಸದ್ಗುರುವೆ ನೀನೊಬ್ಬನೇ >> ವೈಚಾರಿಕ ಪುರುಷೋತ್ತಮ. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.