ಸರ್ ಯಾವ ಪುರುಷರ್ತ್ತಕ್ಕಾಗಿ ಕವನ ಬರಿದಿರಿ ಅವಳೇ ದೇವತೆಯೆ ಆಕೆಯಿಂದ ಸಮಾಜಕ್ಕೆ ಏನು
ಕೋಡಿಗೆ ಇದೆ ಹೇಳಿ ಅವಳು ಒಬ್ಬ ಹಿಂದೂ ವಿರೋದಿ ಸಾಢಿಸ್ಟು

On 9 Sep 2017 4:42 p.m., "Gayathri V" <gvpmys...@gmail.com> wrote:

> ಕವನ ಮನ ಮಿಡಿಯುವಂತಿದೆ,ಅರ್ಥ ಪೂರ್ಣ ವಾಗಿದೆ.
> On Sep 9, 2017 4:28 PM, "SURESH JAKATI" <jakatisur...@gmail.com> wrote:
>
>> ಬಲಿ(ಗೌರಿ ಲಂಕೇಶರ ಹತ್ಯೆ) ಖಂಡಿಸಿ.
>> --by ಸುರೇಶ ಜಕಾತಿ.ಜಮಖಂಡಿ
>>
>> ಓ ಸದ್ಗುರುವೇ
>> ನೀನು ಹೇಳಿದ್ದು ಪುಣ್ಯಕೋಟಿಯ ಹಾಡು
>> ಪಾಪಿಗಳ ಪ್ರಾಯಶ್ಚಿತ್ತ
>> ಭಂಡರು,ಪುಂಡರು,ಪ್ರಚಂಡರು
>> ಬೈರಾಗಿಗಳಾಗುವ ಮಾತು.
>> ಬೌಧ್ದಿಕ ವಿವೇಚನಾರಹಿತ
>> ಭಂಡರು,ಸೋಗಲಾಡಿಗಳಿಗೆ
>> ಕಿವಿ ಹಿಂಡುವರಾರು?
>>
>> ಓ ಸದ್ಗುರುವೇ
>> ನೀನು ಕಲಿಸಿದ್ದು ಮೌನ,ಧ್ಯಾನ
>> ,ಪ್ರಾರ್ಥನೆಯಂತಹ ಚಿಂತನೆ
>> ಜಗದ ಜನರ ಕೊಲ್ಲುವ ಪರಿಪಾಠ
>> ಹನುಮನ ಬಾಲದಂತೆ ಬಳೆಯುತ್ತಿದೆ
>> ಸಮುದಾಯದಲ್ಲಿ!
>> ಎದೆಹಾಲು ನೀಡಿದ ತಾಯಿಯೇ
>> ಕತ್ತು ಹಿಸುಕಿ ಕೊಂದು ಸಾಯಿಸುವಂತೆ.
>> ಕಾರ್ಕೋಟಕ ವಿಷ ಸರ್ಪಕ್ಕೂ
>> ಕರುಣೆ,ಅಂತಃಕರಣ ಇದೆ.
>> ಒಣ ಮಾತು ಹೇಳುವ ಮನಜರಲ್ಲಿ
>> ಮಮಕಾರದ ಮಾತು ಇನ್ನೆಲ್ಲಿ?
>>
>> ಓ ಸದ್ಗುರುವೇ
>> ಮಾರುಕಟ್ಟೆಯಲ್ಲಿ ಈಗ ಸಾಲು
>> ಸಾಲಾದ ಕೊಲೆಗಳು
>> ಕೊಂಡು ಕೊಳ್ಳುವವರೆಲ್ಲರು ಬಕಾಸುರರು
>> ಸಮಾಜ ತಿದ್ದುವ ಸೋಗಲಾಡಿಗಳು
>> ಮಂಚದ ಮೇಲೆ ಮಲಗಿದ್ದಾರೆ
>> ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ
>> ನೇತುಹಾಕಿದ್ದಾರೆ ಅದಕ್ಕೆ
>> ಬಹಳ ಬೆಲೆ ಕಡಿಮೆ.
>> ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು
>> ತುಂಬಾ ಬೆಲೆಯುಳ್ಳ
>> ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ.
>> ಯಾವುದನ್ನು ಖರೀದಿಸಲಿ.
>>
>> ಓ ಸದ್ಗುರುವೇ
>> ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ
>> ಹಸಿದ ಹೆಬ್ಬುಲಿಯೊಂದು
>> ಹುಸಿಯಾಗಿ ನುಡಿಯದ ತಾಯಿ ಹೃದಯದ
>> ಗೋವಿನ ಹಾಡು.
>> ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು
>> ಹೊಂಚು ಹಾಕಿ ತಿನ್ನದೆಯೇ
>> ಹಸಿವೆಯಿಂದ ಬಳಲುತ್ತಿತ್ತು.
>> 'ಸತ್ಯಂ ವದ ದರ್ಮಂ ಚರ'ಎಂದು
>> ಹಸಿದ ಹುಲಿ ಹಾರಿ ನೆಗೆಯಿತು.
>> ಆದರೆ
>> ಇಂದೇಕೆ ಬಲಯಾದಳು ಆ ಗೌರಿ.?
>>
>> ಓ ಸದ್ಗುರುವೇ
>> ಹುಟ್ಟು ಆಕಸ್ಮಿಕ ಸಾವು ಸಹಜ
>> ಇದು ನೀನು ಕಲಿಸಿದ ದಿವ್ಯಪಾಠ
>> ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ.
>> ಹೋದವರೆಲ್ಲರೂ
>> ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ
>> ಮರುಳು ಸಾಮ್ರಾಟರು.
>> ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ
>> ಬದುಕಿದ್ದವಳು ನಮ್ಮ ಗೌರಿ
>> ಹೇಳು ಗುರುವೇ
>> ಗಜಮುಖನೇ ಬಲಿತೆಗೆದುಕೊಂಡನೇ?
>>
>> ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ
>> ಧ್ಯೇಯ ಮಹಾವಾಕ್ಯ
>> ನೆನಪಾಗುತ್ತಿದೆ ಇಂದು ನನಗೆ
>> ಓ ಸದ್ಗುರುವೇ
>> ಇಂದೇ ದೀಕ್ಷೆ ನೀಡು ನನಗೆ ,
>> ಪಾತಕಿಗಳನ್ನು ಕೊಲ್ಲಲೇ?
>> ವೈಚಾರಿಕ ಕ್ರಾಂತಿ ಎಬ್ಬಿಸಲೇ?
>> ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ?
>> ಹೇಳು ಓ ಸದ್ಗುರುವೆ ನೀನೊಬ್ಬನೇ
>> ವೈಚಾರಿಕ ಪುರುಷೋತ್ತಮ.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to