Tumba chenagide kavana On Sep 9, 2017 4:28 PM, "SURESH JAKATI" <jakatisur...@gmail.com> wrote:
> ಬಲಿ(ಗೌರಿ ಲಂಕೇಶರ ಹತ್ಯೆ) ಖಂಡಿಸಿ. > --by ಸುರೇಶ ಜಕಾತಿ.ಜಮಖಂಡಿ > > ಓ ಸದ್ಗುರುವೇ > ನೀನು ಹೇಳಿದ್ದು ಪುಣ್ಯಕೋಟಿಯ ಹಾಡು > ಪಾಪಿಗಳ ಪ್ರಾಯಶ್ಚಿತ್ತ > ಭಂಡರು,ಪುಂಡರು,ಪ್ರಚಂಡರು > ಬೈರಾಗಿಗಳಾಗುವ ಮಾತು. > ಬೌಧ್ದಿಕ ವಿವೇಚನಾರಹಿತ > ಭಂಡರು,ಸೋಗಲಾಡಿಗಳಿಗೆ > ಕಿವಿ ಹಿಂಡುವರಾರು? > > ಓ ಸದ್ಗುರುವೇ > ನೀನು ಕಲಿಸಿದ್ದು ಮೌನ,ಧ್ಯಾನ > ,ಪ್ರಾರ್ಥನೆಯಂತಹ ಚಿಂತನೆ > ಜಗದ ಜನರ ಕೊಲ್ಲುವ ಪರಿಪಾಠ > ಹನುಮನ ಬಾಲದಂತೆ ಬಳೆಯುತ್ತಿದೆ > ಸಮುದಾಯದಲ್ಲಿ! > ಎದೆಹಾಲು ನೀಡಿದ ತಾಯಿಯೇ > ಕತ್ತು ಹಿಸುಕಿ ಕೊಂದು ಸಾಯಿಸುವಂತೆ. > ಕಾರ್ಕೋಟಕ ವಿಷ ಸರ್ಪಕ್ಕೂ > ಕರುಣೆ,ಅಂತಃಕರಣ ಇದೆ. > ಒಣ ಮಾತು ಹೇಳುವ ಮನಜರಲ್ಲಿ > ಮಮಕಾರದ ಮಾತು ಇನ್ನೆಲ್ಲಿ? > > ಓ ಸದ್ಗುರುವೇ > ಮಾರುಕಟ್ಟೆಯಲ್ಲಿ ಈಗ ಸಾಲು > ಸಾಲಾದ ಕೊಲೆಗಳು > ಕೊಂಡು ಕೊಳ್ಳುವವರೆಲ್ಲರು ಬಕಾಸುರರು > ಸಮಾಜ ತಿದ್ದುವ ಸೋಗಲಾಡಿಗಳು > ಮಂಚದ ಮೇಲೆ ಮಲಗಿದ್ದಾರೆ > ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ > ನೇತುಹಾಕಿದ್ದಾರೆ ಅದಕ್ಕೆ > ಬಹಳ ಬೆಲೆ ಕಡಿಮೆ. > ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು > ತುಂಬಾ ಬೆಲೆಯುಳ್ಳ > ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ. > ಯಾವುದನ್ನು ಖರೀದಿಸಲಿ. > > ಓ ಸದ್ಗುರುವೇ > ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ > ಹಸಿದ ಹೆಬ್ಬುಲಿಯೊಂದು > ಹುಸಿಯಾಗಿ ನುಡಿಯದ ತಾಯಿ ಹೃದಯದ > ಗೋವಿನ ಹಾಡು. > ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು > ಹೊಂಚು ಹಾಕಿ ತಿನ್ನದೆಯೇ > ಹಸಿವೆಯಿಂದ ಬಳಲುತ್ತಿತ್ತು. > 'ಸತ್ಯಂ ವದ ದರ್ಮಂ ಚರ'ಎಂದು > ಹಸಿದ ಹುಲಿ ಹಾರಿ ನೆಗೆಯಿತು. > ಆದರೆ > ಇಂದೇಕೆ ಬಲಯಾದಳು ಆ ಗೌರಿ.? > > ಓ ಸದ್ಗುರುವೇ > ಹುಟ್ಟು ಆಕಸ್ಮಿಕ ಸಾವು ಸಹಜ > ಇದು ನೀನು ಕಲಿಸಿದ ದಿವ್ಯಪಾಠ > ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ. > ಹೋದವರೆಲ್ಲರೂ > ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ > ಮರುಳು ಸಾಮ್ರಾಟರು. > ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ > ಬದುಕಿದ್ದವಳು ನಮ್ಮ ಗೌರಿ > ಹೇಳು ಗುರುವೇ > ಗಜಮುಖನೇ ಬಲಿತೆಗೆದುಕೊಂಡನೇ? > > ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ > ಧ್ಯೇಯ ಮಹಾವಾಕ್ಯ > ನೆನಪಾಗುತ್ತಿದೆ ಇಂದು ನನಗೆ > ಓ ಸದ್ಗುರುವೇ > ಇಂದೇ ದೀಕ್ಷೆ ನೀಡು ನನಗೆ , > ಪಾತಕಿಗಳನ್ನು ಕೊಲ್ಲಲೇ? > ವೈಚಾರಿಕ ಕ್ರಾಂತಿ ಎಬ್ಬಿಸಲೇ? > ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ? > ಹೇಳು ಓ ಸದ್ಗುರುವೆ ನೀನೊಬ್ಬನೇ > ವೈಚಾರಿಕ ಪುರುಷೋತ್ತಮ. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.